Showing 1 Result(s)
Features

ಅರಸು ಎಂಬ ವಿದ್ಯಮಾನ

sabitha

  ಡಾ. ಸಬಿತಾ ಬನ್ನಾಡಿ (Sabitha Bannadi) ಅದೊಂದು ಬಡವರಿಗೆ ಕೈಗಾಡಿ ವಿತರಿಸುವ ಸಮಾರಂಭ. ರಾಜ್ಯದ ಮುಖ್ಯಮಂತ್ರಿಯೇ ಖುದ್ದಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದಾರೆ. ಬಡವರಿಗೆ ಕೈಗಾಡಿಗಳನ್ನು ವಿತರಿಸಿದ ಅವರು ಆ ಕೈಗಾಡಿಗಳನ್ನು ಬಳಸಿಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಹೇಳುತ್ತಾರೆ. ಹಾಗೆ ಅವರು ಹೇಳುವ ಮಾತುಗಳು ಮಾಮೂಲೀ ರಾಜಕಾರಣಿಯ ಮಾತಿನಂತೆ ಇರುವುದಿಲ್ಲ. ಬದಲಿಗೆ ಮನೆಯ ಹಿರಿಯನೊಬ್ಬ ಆಡುವ ಕಳಕಳಿಯ ಮಾತಿನಂತೆ ಅನ್ನಿಸುತ್ತದೆ. ಇಂತಹ ಮಾತುಗಳು ಆ ಮುಖ್ಯಮಂತ್ರಿಗೆ ಜನರ ಕುರಿತಾಗಿ ಇರುವ ಕಳಕಳಿಯೂ ಆಗಿ ಧ್ವನಿಸುತ್ತದೆ. “ಈ …