Showing 39 Result(s)
Features

B R Bhaskar on Chalo Udupi: My Food, My Land

bhaskar

  B. R. Bhaskar Prasad was interviewed by Palani Samy and Nidhin Sowjanya for Dalit Camera before the Chalo Udupi rally. The text was translated from Kannada by Savitha Rajamani, Vinod Pushparaj, Chinnamma and Anusha Suresh. The interview was videographed by Karthik Ranganathan.  B. R. Bhaskar Prasad is a Dalit writer and activist from Nelamangala taluk, Bengaluru, and one …

Features

ಎಬಿವಿಪಿ ಭಯೋತ್ಪಾದನೆ: ಪ್ರಸ್ತಾವನೆ

Ravindra book

  ಹಾರೋಹಳ್ಳಿರವೀಂದ್ರ (Harohalli Ravindra) ಉಗ್ರ ಹಿಂದುತ್ವವಾದಿ ವಿ.ಡಿ. ಸಾವರ್ಕರ್ “ಯಾರಿಗೆ ಭಾರತ ದೇಶ ಪಿತೃಭೂಮಿಯಷ್ಟೇ ಅಲ್ಲ, ಪುಣ್ಯ ಭೂಮಿಯು ಆಗಿದಿಯೊ ಆತನೇ ಹಿಂದೂ” ಎಂದು ಹೇಳುತ್ತಾರೆ. ಪ್ರಮುಖವಾಗಿ ಮುಸ್ಲಿಮರನ್ನು, ಕ್ರೈಸ್ತರನ್ನು, ಪಾರಸಿ ಹಾಗೂ ಯಹೂದ್ಯರನ್ನು ಹೊರಗಿಡುವುದು ಮತ್ತು ಬೌದ್ಧ, ಜೈನ, ಸಿಖ್ಖರನ್ನು ಒಳತೆಗೆದುಕೊಳ್ಳುವ ಉದ್ದೇಶಗಳು ಇದ್ದವು ಎಂದು ಸುರೇಶ್ ಭಟ್ ಬಾಕ್ರಬೈಲು ಅವರ ‘ಕೇಸರಿ ಭಯೋತ್ಪಾದನೆ’ ಕೃತಿಯಲ್ಲಿ ಸಾಕ್ಷೀಕರಿಸಿದ್ದಾರೆ. ಕರ್ಮ ಸಿದ್ಧಾಂತ, ಜಾತಿ ಪದ್ದತಿ ಮತ್ತು ವರ್ಣವ್ಯವಸ್ಥೆಯ ಸಾಮಾಜಿಕ ಸಂರಚನೆಯನ್ನೇ ಹೊಂದಿರುವ ಹಿಂದೂಧರ್ಮ ಸಾವರ್ಕರ್ ಅಂತವರ …

Features

ನಾರಾಯಣ ಗುರು ಆಂದೋಲನ: ಇತಿಹಾಸ ಮತ್ತು ಇಂದಿನ ಪ್ರಸ್ತುತತೆ

dinesh aminmattu

  ದಿನೇಶ್ ಅಮೀನ್ ಮಟ್ಟು (Dinesh Aminmattu) 19ನೇ ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಿಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿತ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು. ಇವು ಮಹಿಳೆಯರು ಮತ್ತು ಶೋಷಿತರಿಗಾಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಿದವು. ಸತಿಪದ್ದತಿ, ವಿಧವಾ ವಿವಾಹ, ವರದಕ್ಷಿಣಿ, ಮೊದಲಾದ ಬಹುಮಟ್ಟಿಗೆ ಮೇಲ್ಜಾತಿ ಸಮಾಜದಲ್ಲಿನ ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ …

Assertion

Chalo Udupi

chalo udipi3

  Dalit and Oppressed Self-respect Movement Committee​ Friends and Well-wishers, Dalit and progressive organisations held a meeting in Freedom Park on 26th August to lay the foundation for a social movement in the wake of rising assaults on dalits, minorities, women and the oppressed. The participants, nearly 250 of them, had elaborate discussions and decided …

Features

ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು

arun j

  Dr ಅರುಣ್ಜೋಳದಕೂಡ್ಲಿಗಿ (Arun Joladkudligi) ಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ ಕಲಿಯುವುದು ಯಾವಾಗ ಎನ್ನುವ ನಿರಾಸೆಯೊಂದು ನನ್ನಲ್ಲಿ ಮೂಡಿತು. ರಾತ್ರಿ ವಿದ್ಯಾರ್ಥಿಗಳ ಹಾಸ್ಟೆಲಿಗೆ ಹೋದಾಗ ಕರ್ನಾಟಕದ ಆರು ಹುಡುಗರು ಬೇಟಿಯಾದರು. ವಿಚಾರಿಸಲಾಗಿ ಬಿಟೆಕ್, ಎಂಟೆಕ್, ಎಂಜಿನಿಯರಿಂಗ್ ಮಾಡುವ ಇವರು …

Features

ದೇವರಾಜ ಅರಸು ಸಮಾಜ ಪರಿವರ್ತಕ ಮುಖ್ಯಮಂತ್ರಿ

shankar ns

  ಶಂಕರ್ ಎನ್ ಎಸ್ ದೇವರಾಜ ಅರಸು ಮೊದಲ ಬಾರಿಗೆ 1972 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು. 77ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ನಂತರ ಮತ್ತೆ 78ರಲ್ಲಿ ಎರಡನೇ ಬಾರಿ ಅದೇ ಹುದ್ದೆಗೇರಿದರು. 1980ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ಅವರು ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು.ಅಂತೂ ಈ ನಾಡಿನ ಸೌಭಾಗ್ಯ- ಎಂಟು ವರ್ಷ ಕಾಲ ಸತತವಾಗಿ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುವ ಅವಕಾಶ ಅರಸರಿಗೆ ಸಿಕ್ಕಿತು. ಯಾಕೆಂದರೆ ಅಂಥ ದೂರದೃಷ್ಟಿ, ದಕ್ಷತೆ, ಸಂಕಲ್ಪ ಶಕ್ತಿಗಳೊಂದಿಗೆ …

Features

Where is our Home?

Ismail

N A M Ismail It was my belief that similar to tigers, leopards, cats, dogs and wolves the majority of human beings were meat eaters. This had given me an extraordinary confidence that I could eat anything, that flies, except aeroplanes; that has four legs, except chairs and stools; that has two legs except humans; …