Showing 21 Result(s)
Features

ಅರಸು ಎಂಬ ವಿದ್ಯಮಾನ

sabitha

  ಡಾ. ಸಬಿತಾ ಬನ್ನಾಡಿ (Sabitha Bannadi) ಅದೊಂದು ಬಡವರಿಗೆ ಕೈಗಾಡಿ ವಿತರಿಸುವ ಸಮಾರಂಭ. ರಾಜ್ಯದ ಮುಖ್ಯಮಂತ್ರಿಯೇ ಖುದ್ದಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದಾರೆ. ಬಡವರಿಗೆ ಕೈಗಾಡಿಗಳನ್ನು ವಿತರಿಸಿದ ಅವರು ಆ ಕೈಗಾಡಿಗಳನ್ನು ಬಳಸಿಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಹೇಳುತ್ತಾರೆ. ಹಾಗೆ ಅವರು ಹೇಳುವ ಮಾತುಗಳು ಮಾಮೂಲೀ ರಾಜಕಾರಣಿಯ ಮಾತಿನಂತೆ ಇರುವುದಿಲ್ಲ. ಬದಲಿಗೆ ಮನೆಯ ಹಿರಿಯನೊಬ್ಬ ಆಡುವ ಕಳಕಳಿಯ ಮಾತಿನಂತೆ ಅನ್ನಿಸುತ್ತದೆ. ಇಂತಹ ಮಾತುಗಳು ಆ ಮುಖ್ಯಮಂತ್ರಿಗೆ ಜನರ ಕುರಿತಾಗಿ ಇರುವ ಕಳಕಳಿಯೂ ಆಗಿ ಧ್ವನಿಸುತ್ತದೆ. “ಈ …

Features

ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು

arun j

  Dr ಅರುಣ್ಜೋಳದಕೂಡ್ಲಿಗಿ (Arun Joladkudligi) ಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ ಕಲಿಯುವುದು ಯಾವಾಗ ಎನ್ನುವ ನಿರಾಸೆಯೊಂದು ನನ್ನಲ್ಲಿ ಮೂಡಿತು. ರಾತ್ರಿ ವಿದ್ಯಾರ್ಥಿಗಳ ಹಾಸ್ಟೆಲಿಗೆ ಹೋದಾಗ ಕರ್ನಾಟಕದ ಆರು ಹುಡುಗರು ಬೇಟಿಯಾದರು. ವಿಚಾರಿಸಲಾಗಿ ಬಿಟೆಕ್, ಎಂಟೆಕ್, ಎಂಜಿನಿಯರಿಂಗ್ ಮಾಡುವ ಇವರು …

Features

ದೇವರಾಜ ಅರಸು ಸಮಾಜ ಪರಿವರ್ತಕ ಮುಖ್ಯಮಂತ್ರಿ

shankar ns

  ಶಂಕರ್ ಎನ್ ಎಸ್ ದೇವರಾಜ ಅರಸು ಮೊದಲ ಬಾರಿಗೆ 1972 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು. 77ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ನಂತರ ಮತ್ತೆ 78ರಲ್ಲಿ ಎರಡನೇ ಬಾರಿ ಅದೇ ಹುದ್ದೆಗೇರಿದರು. 1980ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ಅವರು ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು.ಅಂತೂ ಈ ನಾಡಿನ ಸೌಭಾಗ್ಯ- ಎಂಟು ವರ್ಷ ಕಾಲ ಸತತವಾಗಿ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುವ ಅವಕಾಶ ಅರಸರಿಗೆ ಸಿಕ್ಕಿತು. ಯಾಕೆಂದರೆ ಅಂಥ ದೂರದೃಷ್ಟಿ, ದಕ್ಷತೆ, ಸಂಕಲ್ಪ ಶಕ್ತಿಗಳೊಂದಿಗೆ …

Features

Where are the professional dalits in the media?

dinesh

  Dinesh Aminmattu [This is the text of the speech ‘Inclusivity of professional dalits in the media”(ಪತ್ರಿಕೋದ್ಯಮದಲ್ಲಿ ವೃತ್ತಿಪರ ದಲಿತರ ಒಳ್ಳಗೊಳ್ಳುವಿಕೆ’) delivered in Kannada by Dinesh Aminmattu at an event, organised by the Karnataka SC/ST editors association to celebrate 125th birth anniversary of Babasaheb Ambedkar, on 18th July 2016] If I am asked who my role model is …

Features

ಪತ್ರಿಕೋದ್ಯಮದಲ್ಲಿ ವೃತ್ತಿಪರ ದಲಿತರು ಎಲ್ಲಿ?

dinesh

  ದಿನೇಶ್ ಅಮಿನ್ ಮಟ್ಟು (Dinesh Aminmattu) ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಇದನ್ನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತೇ ಅದನ್ನೆ ಹೇಳುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ದಲಿತರ ನಾಯಕ, ಏನೆಲ್ಲಾ ಹೇಳುತ್ತಾರೆ. ಅದರ ಜೊತೆ ಅವರೊಬ್ಬ ಪತ್ರಕರ್ತರೂ ಆಗಿದ್ದರು ಎಂಬುದನ್ನು ನಾವು ಮರೆತಿದ್ದೇವೆ. ೧೯೨೦ ರಲ್ಲಿ ಮೂಕ ನಾಯಕ ಪತ್ರಿಕೆಯನ್ನು ಅವರು ಪ್ರಾರಂಭ ಮಾಡುತ್ತಾರೆ. ಅದರ ಎಡಿಟೋರಿಯಲ್ ಗಳ ಒಂದು ಪುಸ್ತಕ …

Features

‘ସହିଷ୍ଣୁତା’ ଓ ‘ଅସହିଷ୍ଣୁତା’

devanuru mahadeva LokeshMosaleCreditDM2

  ଦେବନୁରୁ ମହାଦେବ (Devanuru Mahadeva) ‘ସହିଷ୍ଣୁତା’ ଓ ‘ଅସହିଷ୍ଣୁତା’ ଆଜିର ‘ମୋତେ ଛୁଅଁ ନାହିଁ’ ଶବ୍ଦ ହେଇଯାଇଛି। ଶୁଦ୍ଧତା କୁ ଅସ୍ପୃଶ୍ୟତା ସହିତ ଯୋଡିକରି,ଭାରତ ଏକ ଅର୍ଧ-ମୃତ ଏବଂ ଅର୍ଧ-ଜିଅନ୍ତା ଲୋକଙ୍କ ଦେଶରେ ପରିଣତ ହୋଇଯାଇଛି । ସେଥୀପାଇଁ ଯେତେ କମ କହିବେ, ସେତେ ସୁରକ୍ଷୀତ । ମୁ ଭି ବୁଝିବାକୁ ଚେଷ୍ଟା କରୁଛି । ଆଜିର ପ୍ରଚଳିତ ଅସହିଷ୍ଣୁତାକୁ ନବୁଝି,ସହିଷ୍ଣୁତାକୁ ବୁଝିହେବନି। ଉଦାହରଣତଃ: ଜୁନ ୮,୨୦୧୬ ‘ପ୍ରଜାବାଣୀ’ ରେ ଖବର ଛପିଲା ଯେ ମୟସୁରୁ …

Features

ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ

nk hanumataya

  ರಹಮತ್ ತರೀಕೆರೆ (Rahamat Tarikere) ನಮ್ಮ ನಡುವಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾಗಿದ್ದ ಎನ್.ಕೆ. ಹನುಮಂತಯ್ಯ (1974-2010), ಸಾಯಬಾರದ ವಯಸ್ಸಿನಲ್ಲಿ ಸತ್ತು ಆರು ವರ್ಷಗಳಾದವು. ಈಗಲೂ ಅವರ ನೆನಪು ಹಸಿಯಾಗಿಯೇ ಕಾಡುತ್ತಿದೆ. ‘ಸಂಬಂಧ’ಗಳನ್ನು ಸಂಭಾಳಿಸಲಾಗದೆ ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕಿ, ಗೆಳೆಯರಿಗೆ ಸಿಗದೆ ಓಡಾಡುತ್ತಿರುವಾಗಲೂ, ಫೋನಿನಲ್ಲಿ ಯಾವುದೇ ಮಾತಿಲ್ಲದೆ ಅಳುತ್ತಿರುವಾಗಲೂ, ಈ ಬಿಕ್ಕಟ್ಟಿನಿಂದ ಅವರು ಪಾರಾಗಿ ಬರುವರೆಂದೇ ಭಾವಿಸಿದ್ದೆವು. ಆದರೆ ಅವರ ಸಾವಿನ ಕೆಟ್ಟಸುದ್ದಿ ಒಂದು ದಿನ ಬಂದು ಬಡಿಯಿತು. ನೋವಿನ ಜತೆ ಆಕ್ರೋಶವೂ ಬಂದಿತು. ಕನ್ನಡಕ್ಕೆ ಶ್ರೇಷ್ಠ ಕಾವ್ಯ …

Features

Tolerance

devanuru mahadeva LokeshMosaleCreditDM2

  Devanuru Mahadeva The ‘touch me not’ words of today are ‘tolerance’ and ‘intolerance’. By connecting purity with untouchability, India became a land of the half living and the half dead. So it may be safer to speak less. I too am trying to understand. Without understanding the existing intolerant behaviour, tolerance also can’t be …

Features

No Ram, Jai Bhim!

horahalli ravindra

  Harohalli Ravindra The usage of the phrase ‘Loafer Ram’ has become a hotly discussed topic today. The person who used this phrase, a senior professor in the Department of Journalism in Mysore University, Prof. Mahesh Chandra Guru, was issued a body warrant and detained in Mysore Central Jail for one week from 17-06-2016. And …