All Posts By

rti_admin

Showing 10 Result(s)
Features

‘ಧಾರವಾಡ ಸಾಹಿತ್ಯ ಸಂಭ್ರಮ’ ಆಶಯ ಭಾಷಣ

Baragur Ramachandrappa ‘ಧಾರವಾಡ ಸಾಹಿತ್ಯ ಸಂಭ್ರಮ’ 18, 19, 20 ಜನವರಿ 2019 ಬರಗೂರು ರಾಮಚಂದ್ರಪ್ಪ ಉದ್ಘಾಟನೆ ಮತ್ತು ಆಶಯ ಭಾಷಣ ‘ಧಾರವಾಡ ಸಾಹಿತ್ಯ ಸಂಭ್ರಮ’ ಆರಂಭವಾದಾಗ, ಭಾಗವಹಿಸುವವರಿಗೆ ಹಾಕಿದ ಕೆಲವು ಅನುಚಿತ ಷರತ್ತುಗಳನ್ನು ನಾನು ವಿರೋಧಿಸಿದ್ದೆ. ಭಾಗವಹಿಸುವ ಪ್ರತಿನಿಧಿಗಳು ಶಸ್ತ್ರಾಸ್ತ್ರಗಳನ್ನು ತರಬಾರದೆಂದು ಹಾಕಿದ ಷರತ್ತು ಸಾಂಸ್ಕøತಿಕ ಲೋಕವನ್ನು ಅನುಮಾನಿಸುವುದಷ್ಟೇ ಅಲ್ಲ ಅವಮಾನಿಸುತ್ತಿತ್ತು. ಇಂತಹ ಷರತ್ತು ಸಲ್ಲದೆಂದು ನಾನಷ್ಟೇ ಅಲ್ಲ ಇನ್ನೂ ಕೆಲವರು ಪ್ರತಿರೋಧಿಸಿದ್ದರು. ಆನಂತರ ಇಂತಹ ಅನುಚಿತ ಷರತ್ತುಗಳನ್ನು ಕೈಬಿಡಲಾಯಿತು. ಶ್ರೀ ಗಿರಡ್ಡಿ ಗೋವಿಂದರಾಜು ಅವರು …