All Posts By

rti_admin

Showing 10 Result(s)
Features

ಬಾಣಭಟ್ಟನಿಗೊಂದು ಚಿತ್ರ

ikon

ಬಾಣಭಟ್ಟನಿಗೊಂದು ಚಿತ್ರ ಅನು ರಾಮದಾಸ್   ಹಿಂದೊಮ್ಮೆ, ನಾನು ಶೂದ್ರ ಸಂತ-ಕವಿ ಸರಲದಾಸ ಬರೆದ ಒರಿಯಾ ಮಹಾಭಾರತದ ಅನುವಾದವನ್ನು ಹುಡುಕುತ್ತಿದ್ದೆ. ಸರಲ ಅವರ ಗಂಗಾ ಕೇಂದ್ರದಲ್ಲಿಟ್ಟು ಆಯ್ದ ಭಾಗವನ್ನು ಶೇರ್ಡ್ ಮಿರರ್ ನಲ್ಲಿ ಪೋಸ್ಟ್ ಮಾಡಲು ನಾನು ಉತ್ಸುಕನಾಗಿದ್ದೆ, ಹೀಗೆ ನಾನು ಗ್ರಂಥಾಲಯ ಮತ್ತು ಅಂತರ್ಜಾಲ ಹುಡುಕಾಟಗಳನ್ನು ಸಂಯೋಜಿಸುವಲ್ಲಿ ನಿರತನಾಗಿದ್ದಾಗ ಬ್ರಾಹ್ಮಣ ಕವಿ ಬಾಣ ಭಟ್ಟನು ಬರೆದ ಕವಿತೆಯೊಂದರಿಂದ ದಾರಿ ತಪ್ಪಿದೆ. ನಾನೀಗ ಈ ಬ್ರಾಹ್ಮಣ ಕವಿಯೊಂದಿಗೆ ಪ್ರೀತಿಯಿಂದಿದ್ದೇನೆ. ಇಲ್ಲ, ನಿಜವಾಗಿಯೂ ಅಲ್ಲ, ಬೇಸರವಂತೂ ಖಂಡಿತ ಆಗಿರಲಿಲ್ಲ, ಸಾಮಾನ್ಯವಾಗಿ …

Features

ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು

joopaka subadra-300x300

ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು ಜೂಪಕ ಸುಬದ್ರ ನಾನು ಇಂದು ಮಾತನಾಡಲಿರುವ ವಿಷಯ ‘ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು’. ಸ್ತ್ರೀವಾದವು ಸ್ತ್ರೀವಾದಿಗಳ ಪ್ರಕಾರ,  ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಗಾಗಿ. ಅವರು ಹೇಳುತ್ತಾರೆ, ಎಲ್ಲಾ ಮಹಿಳೆಯರು ಒಂದೇ, ನಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ, ಗೋಡೆಗಳಿಲ್ಲ. ನಾವೆಲ್ಲರೂ ಪಿತೃಪ್ರಭುತ್ವವನ್ನು ಎದುರಿಸುತ್ತೇವೆ. ಆ ಪಿತೃಪ್ರಭುತ್ವ ಎಲ್ಲರಿಗೂ ಒಂದೇ. ಬಹುಜನ ಮಹಿಳೆಯರು, ಎಂಬಿಸಿ ಮಹಿಳೆಯರು, ಆದಿವಾಸಿ ಮಹಿಳೆಯರು, ದಲಿತ ಮಹಿಳೆಯರು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಅವರ ಸಮಸ್ಯೆಗಳು ಒಂದೇ …

Features

ಶೂದ್ರರು ಎಲ್ಲಿದ್ದಾರೆ..?

default image

  ಕಾಂಚಾ ಐಲಯ್ಯ ಶೆಪರ್ಡ್  ಕನ್ನಡಕ್ಕೆ: ಮಂಜುನಾಥ ನರಗುಂದ 1990 ರ ಆರಂಭದಲ್ಲಿ ಕೇಂದ್ರ ಸರ್ಕಾರ ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿದ್ದು ನಿಜಕ್ಕೂ ಶೂದ್ರರಿಗೆ ಒಂದು ಮಹತ್ವದ ಕ್ಷಣವೆನ್ನಬಹುದು. ಈ ಕ್ರಮವು ವಿಶೇಷವಾಗಿ ಸರ್ಕಾರಿ ಉದ್ಯೋಗ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣದಲ್ಲಿ ಮೀಸಲು ಸ್ಥಾನವನ್ನು ಇತರ ಹಿಂದುಳಿದ ವರ್ಗಗಳಿಗೆ ನೀಡುತ್ತದೆ. ಈ ವರ್ಗವು ಬಹುತೇಕವಾಗಿ ಸಮಾಜದಲ್ಲಿನ ದುರ್ಬಲ ಶೂದ್ರ ಜಾತಿಗಳನ್ನು ಮತ್ತು ಈ ಹಿಂದಿನಿಂದಲೂ ಕೂಲಿ ಕಾರ್ಮಿಕರು, ಕರಕುಶಲ ಕೆಲಸಗಳನ್ನು ಮಾಡುತ್ತಾ ಬಂದಿರುವ ಜನರನ್ನು ಒಳಗೊಂಡಿದೆ. …

Features

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ ಕೊನೆಯ ಭಾಗ

Feminism1

  ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ – ಕೊನೆಯ ಭಾಗ ಅನು ರಾಮದಾಸ್ ಇದು ‘ಸ್ತ್ರೀ ವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ ಸ್ತ್ರೀವಾದವು ಬ್ರಾಹ್ಮಣವಾದ ಎಂದು ಹೇಳುವಲ್ಲಿ ನಾನು ತಪ್ಪಾಗಿದ್ದೇನೆ ಎಂದು ನೋಡಲು ನಾವೆಲ್ಲರೂ ಬಳಸಬೇಕಾದ ಪ್ರಶ್ನೆಗಳು ಈ ಕೆಳಗಿನಂತಿವೆ. ನಿಮಗೆ ಬೇಕಿರುವ ಎಲ್ಲ ಸಾಧನಗಳನ್ನು ಇಟ್ಟಿದ್ದೇನೆ. ಇದನೆಲ್ಲ ಉಪಯೋಗಿಸಿಕೊಂಡು ನೀವು ಹೇಳಬಹುದು – ಏಕೆಂದರೆ ಈ ಪ್ರಶ್ನೆಗಳಿಗೆ ನಿಮ್ಮ ಎಲ್ಲಾ ಉತ್ತರಗಳು ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿ ಹೊರಬಂದರೂ , ಅಂತಿಮ ಫಲಿತಾಂಶವೆಂದರೆ ಸ್ತ್ರೀವಾದವು ಪ್ರಗತಿಪರವಾಗಿದೆ …

Features

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨ ಅನು ರಾಮದಾಸ್ ಇದು ‘ಸ್ತ್ರೀ ವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ. ನಾನು ನನ್ನ ಬ್ಲಾಗ್  ನಲ್ಲಿ, ನಂತರ ಸವರಿ ಮತ್ತು ಆರ್ ಟಿ ಐ(ರೌಂಡ್ ಟೇಬಲ್ ಇಂಡಿಯಾ) ನಲ್ಲಿ ಬರೆದದ್ದು, ಹೆಚ್ಚು ಸಾಮೂಹಿಕ ಕಲಿಕೆಯ ಪ್ರಕ್ರಿಯೆಯಾಗಿದೆ, ಸವರಿನಲ್ಲಿ ಕಾಣಿಸಿಕೊಂಡ ಪ್ರತಿಯೊಂದು ಲೇಖನವು ಹಲವಾರು ಸದಸ್ಯರ ನಡುವಿನ ಸಂಭಾಷಣೆಯ ಫಲಿತಾಂಶವಾಗಿದೆ: ಪ್ರದ್ನ್ಯಾ ಜಾಧವ್, ಪ್ರದ್ನ್ಯಾ ಮಂಗಳ, ಶ್ರುತಿ, ನೋಯೆಲ್, ಲೇಖಕರು, ಮತ್ತು ಇನ್ನೂ ಅನೇಕ ದಲಿತ ಬಹುಜನ ಮತ್ತು ಆದಿವಾಸಿ …

Features

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧

default image

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧ ಅನು ರಾಮದಾಸ್ ಇದು ‘ಸ್ತ್ರೀವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ ಮೊದಲಿಗೆ , ಧನ್ಯವಾದಗಳು. ನಿಮ್ಮೆಲ್ಲರನ್ನೂ ನೋಡಿ ತುಂಬಾ ಖುಷಿಯಾಗುತ್ತಿದೆ . ಈ ಅವಕಾಶಕ್ಕಾಗಿ ಧನ್ಯವಾದಗಳು. ಇಂತಹ ಸಮಯದಲ್ಲಿ ಈ ವಿಷಯದ ಬಗ್ಗೆ ಮಾತನಾಡುವುದಕ್ಕೆ ನನಗೆ ಕಷ್ಟವೆನಿಸುತ್ತಿದೆ. ನಾನು ಜಾತಿಯನ್ನು ಅರ್ಥಮಾಡಿಕೊಳ್ಳಲು ಬಯಸಿದಾಗಿನಿಂದ, ಪ್ರತಿ ಬಾರಿ ಪ್ರಶ್ನೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾಗ, ಅದು ಸ್ತ್ರೀವಾದದೊಂದಿಗೆ ಘರ್ಷಣೆಯಾಗುತ್ತಿದೆ ಎಂದು ಯಾರಾದರೂ ಹೇಳುವ ಮೂಲಕ ತಳ್ಳಿ ಹಾಕುತ್ತಿದ್ದರು .ಅದು ಕೇಳುವ ರೀತಿಯಲ್ಲ, ಏಕೆಂದರೆ …

Features

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ

Review Kapala Kundala Bankim Chandra Chattopadhyay

   ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ – ಮಹಾಲಿಂಗಪ್ಪ ಆಲಬಾಳ. ಬಂಕಿಮಚಂದ್ರ ಚಟ್ಟೋಪಾಧ್ಯಾಯ 1866ರಲ್ಲಿ ಬರೆದ “ಕಪಾಲ ಕುಂಡಲ” ಕಾದಂಬರಿಯನ್ನು ಸೊಂದಲಗೆರೆ ಲಕ್ಮೀಪತಿಯವರು 2015ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯಕಲಾ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿರುವ ಈ ಪುಸ್ತಕ ಈಗ ಓದಲು ಸಿಕ್ಕಿತು. ಒಂದೇ ದಿನಕ್ಕೆ ಓದು ಮುಗಿಸಿಕೊಂಡಿತು.           ಈ ಕಪಾಲಕುಂಡಲ ಕಾದಂಬರಿ ಹಲವಾರು ಅನಿರೀಕ್ಷಿತ ತಿರುವುಗಳಲ್ಲಿ ಸಾಗುತ್ತ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ …

Features

ಆಶ್ರಯಾನ್ವೇಷಣೆ: ಒಂದು ಮುಂದೂಡಲ್ಪಟ್ಟ ಕನಸು

suma priyadarshini bk

    ಸುಮಾ ಪ್ರಿಯದರ್ಶಿನಿ ಬಿ ಕೆ ದಲಿತರು ಹಾಗು ಅಸಮಾನತೆ ಎನ್ನುವುದು ತಲತಲಾಂತರಗಳಿಂದ ನಡೆದುಕೊಂಡೇ ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಅಸ್ಪೃಶ್ಯತೆಯಿನ್ನೂ ಹಾಗೆ ಉಳಿದುಕೊಂಡಿದೆ ಮತ್ತು ನಾನಾ ರೀತಿಗಳಲ್ಲಿ ಕಾಣಸಿಗುತ್ತದೆ. ಸಮಾಜದ ಎಲ್ಲಾ ವರ್ಗ, ವಿಷಯ ಮತ್ತು ವಸ್ತುಗಳು ಒಂದೆಡೆಯಾದರೆ ದಲಿತರಿಗೆ ಈ ಯಾವುದರಲ್ಲೂ ಸ್ಥಾನ ಮಾನಗಳಿಲ್ಲ ಎಂಬುದು ಪದೇ ಪದೇ ಜಗತ್ತಿಗೆ ತಿಳಿಯುತ್ತಲಿದೆ. ಯಾವುದೇ ಕ್ಷೇತ್ರದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅಸ್ಪೃಶ್ಯತೆ ಎಂಬುದು ಬೂದಿಮುಚ್ಚಿದ ಕೆಂಡದಂತಿದೆ. ತುಮಕೂರು ವಿಶ್ವವಿದ್ಯಾನಿಲಯದ Dr. ಅಂಬೇಡ್ಕರ್ ಅಧ್ಯಯನ ವಿಭಾಗದ ಅಡಿಯಲ್ಲಿ …

Features

ಕರ್ನಾಟಕ ಸಬಾಲ್ಟ್ರನ್ ಓದು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು : ಪ್ರಸ್ತಾವನೆ

default image

ಕಳೆದ ಹಲವು ದಶಕಗಳಿಂದ `ಸಬಾಲ್ಟ್ರನ್’ ಎಂಬ ಪದವನ್ನು ರಾಜಕೀಯ, ಚರಿತ್ರೆ ಮತ್ತು ಸಾಮಾಜಿಕ ಅಧ್ಯಯನಗಳ ಸಂದರ್ಭದಲ್ಲಿ ಬಳಸುತ್ತಾ ಬಂದಿದ್ದೇವೆ. ಆಂತೋನಿ ಗ್ರಾಮ್ಷಿಯಿಂದ ಬಳಕೆಗೆ ಬಂದ `ಸಬಾಲ್ಟ್ರನ್’ ಮತ್ತು `ಹೆಜಿಮೊನಿ’ ಎಂಬ ಎರಡು ಪರಿಭಾಷೆಗಳು ಇಟಲಿಯ ನಿರ್ದಿಷ್ಟ ರಾಜಕೀಯಾರ್ಥಿಕ ಸಂದರ್ಭದಲ್ಲಿ ರೂಪಗೊಂಡವುಗಳು. ಅದರಲ್ಲೂ `ಸಬಾಲ್ಟ್ರನ್’ ಎಂಬ ಪರಿಭಾಷೆಯನ್ನ ನಾವು ಸಾಂಸ್ಕøತಿಕ ನೆಲೆಯಲ್ಲಿ ಅರ್ಥ ಮಾಡಿಕೊಂಡಿರುವುದೇ ಹೆಚ್ಚು. ಆದರೆ `ಸಬಾಲ್ಟ್ರನ್’ ಎಂಬುದು ಅದರ ಹುಟ್ಟಿನಲ್ಲಿ ಶುದ್ಧ ರಾಜಕೀಯ ಕಾರಣಗಳಿಗಾಗಿ ರೂಪಗೊಂಡ ಪರಿಭಾಷೆಯಾಗಿದೆ. ಇಟಲಿಯ ಮಾಕ್ರ್ಸ್‍ವಾದಿ ಚಳುವಳಿಗಾರ ಗ್ರಾಮ್ಷಿ ತನ್ನ ಅಪಾರ …