Showing 3 Result(s)
Features

ಮೋದಿಯ ನಾಡಲ್ಲಿ ಸಫಾಯಿ ಕರ್ಮಕಾಂಡಗಳ ಜಾಡು ಹಿಡಿದು….

manjunath nargund

  ಮಂಜುನಾಥ ನರಗುಂದ (Manjunath Naragund) ಭಿನಾ ಸುಮಾರು 55 ವರ್ಷದ ದಲಿತ ಸಮುದಾಯದ ಡೋಮ ಜಾತಿಗೆ ಸೇರಿದ ವಿಧವೆ, ಕಳೆದ 30 ವರ್ಷಗಳಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹತ್ತಿರವಿರುವ ಸುಂದರಪುರ್ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಭಿನಾಳಂತೆ ಈ ಪ್ರದೇಶದಲ್ಲಿ ಇದೆ ಜಾತಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ದಲಿತ ಸಮುದಾಯದ ಜನರು ನೆಲೆಸಿದ್ದಾರೆ.ಭಿನಾ ಪ್ರತಿದಿನ ಒಂದೊಂದು ಪ್ರದೇಶವೆಂಬಂತೆ ಬೆಳಗಿನ 6ಗಂಟೆಯಿಂದ ಮದ್ಯಾಹ್ನ 2 ಅಥವಾ 4ಗಂಟೆಯವರೆಗೆ ವಾರಣಾಸಿಯನ್ನು ಚೊಕ್ಕವಾಗಿಡುವಲ್ಲಿ ದಿನವಿಡಿ ಶ್ರಮವಹಿಸಿ ದುಡಿಯುತ್ತಾಳೆ.ಇವಳ ಈ …

Features

ಎರಡು ಸಾಂಸ್ಥಿಕ ಹತ್ಯೆಗಳ ನಡುವೆ..!

manjunath naragund

  ಮಂಜುನಾಥ ನರಗುಂದ (Manjunath Naragund) ಕಾರ್ಲ್ ಮಾರ್ಕ್ಸ್ ನ “History repeats itself. First as tragedy, second as farce” ಎನ್ನುವ ಮಾತು ಸದ್ಯ ರೋಹಿತ್ ವೇಮುಲಾ ಮತ್ತು ರಜಿನಿ ಕ್ರಿಷ್ ಅವರ ಸಾಂಸ್ಥಿಕ ಹತ್ಯೆಗಳ ಚಿತ್ರಣಕ್ಕೆ ಸರಿಯಾಗಿ ಅನ್ವಯಿಸುತ್ತದೆ.ಇವರಿಬ್ಬರ ಆತ್ಮಹತ್ಯೆಗಳಿಗೂ ಮುನ್ನ ಇಂತಹವೇ ಹಲವು ಆತ್ಮಹತ್ಯೆಗಳು ವಿವಿಗಳಲ್ಲಿ ನಡೆದಾಗಲೂ ಅವು ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿದ್ದವು. ಆದರೆ, ರೋಹಿತನ ಸಾಂಸ್ಥಿಕ ಹತ್ಯೆ ಎಲ್ಲ ಸೀಮಿತ ಸಂಕೋಲೆಗಳನ್ನು ಕಿತ್ತು ತನ್ನ ಒಳಸಂಕಟದ ಬೇಗುದಿಗಳನ್ನು ಜಗದಗಲ ತೆರೆದಿಟ್ಟಿದ್ದು …

Features

ಹಿಂದುತ್ವ ಮತ್ತು ಅದರ ರಾಷ್ಟ್ರೀಯತೆಯ ಮಿಥ್ಯಗಳು

manjunath nar

  ಮಂಜುನಾಥ ನರಗುಂದ (Manjunath Naragund) ಪ್ರಸ್ತುತ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರೀಯತೆಯ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಇದಕ್ಕೆ ಹಿನ್ನಲೆಯಾಗಿರುವ ಹಲವು ಘಟನಾ ಗುಚ್ಚಗಳ ಸರಣಿಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಈ ಮೂಲಕ ಹಿಂದುತ್ವ ಒಂದು ಸಿದ್ಧಾಂತವಾಗಿ ಬೆಳೆದು ಬಂದ ಬಗೆ, ಪ್ರಸಕ್ತ ಸಮಾಜದಲ್ಲಿ ಅದು ವ್ಯಾಪಿಸಿರುವ ರೀತಿ ಹಾಗೂ ಅದರ ಎಲ್ಲೆಗಳನ್ನು ಸತ್ಯದ ನೆಲೆಗಟ್ಟಿನಲ್ಲಿ ನಾವು ಈಗ ಚರ್ಚಿಸಬೇಕಾಗಿದೆ. ಇಂದಿನ ಸ್ವಾತಂತ್ರೋತ್ತರ ಭಾರತದ ರಾಜಕೀಯ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಬಲಪಂಥೀಯ ಶಕ್ತಿಗಳು ಪ್ರಜಾಪ್ರಭುತ್ವವೆಂಬ ರಾಜಕೀಯ ಮೇರುಪರ್ವತವನ್ನೇರಿರುವುದು …