Showing 1 Result(s)
Features

ಮೋದಿಯ ನಾಡಲ್ಲಿ ಸಫಾಯಿ ಕರ್ಮಕಾಂಡಗಳ ಜಾಡು ಹಿಡಿದು….

manjunath nargund

  ಮಂಜುನಾಥ ನರಗುಂದ (Manjunath Naragund) ಭಿನಾ ಸುಮಾರು 55 ವರ್ಷದ ದಲಿತ ಸಮುದಾಯದ ಡೋಮ ಜಾತಿಗೆ ಸೇರಿದ ವಿಧವೆ, ಕಳೆದ 30 ವರ್ಷಗಳಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹತ್ತಿರವಿರುವ ಸುಂದರಪುರ್ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಭಿನಾಳಂತೆ ಈ ಪ್ರದೇಶದಲ್ಲಿ ಇದೆ ಜಾತಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ದಲಿತ ಸಮುದಾಯದ ಜನರು ನೆಲೆಸಿದ್ದಾರೆ.ಭಿನಾ ಪ್ರತಿದಿನ ಒಂದೊಂದು ಪ್ರದೇಶವೆಂಬಂತೆ ಬೆಳಗಿನ 6ಗಂಟೆಯಿಂದ ಮದ್ಯಾಹ್ನ 2 ಅಥವಾ 4ಗಂಟೆಯವರೆಗೆ ವಾರಣಾಸಿಯನ್ನು ಚೊಕ್ಕವಾಗಿಡುವಲ್ಲಿ ದಿನವಿಡಿ ಶ್ರಮವಹಿಸಿ ದುಡಿಯುತ್ತಾಳೆ.ಇವಳ ಈ …