Showing 1 Result(s)
Assertion

ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ

somanna2

  ಜನರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಿತಿ & ಡಾ. ಎ ಎಸ್ ಪ್ರಭಾಕರ   ಆತ್ಮೀಯರೇ, ನಾಡಿನ ತಳಸಮುದಾಯಗಳ ಸಾಕ್ಷಿಪ್ರಜ್ಞೆಯೊಬ್ಬರೆಂದೇ ಹೇಳಬಹುದಾದ *ಜೇನುಕುರುಬರ ಸೋಮಣ್ಣ* ಅವರಿಗೆ ಲಾಭಿಕೋರ, ಭ್ರಷ್ಟವ್ಯವಸ್ಥೆಯು ಅನ್ಯಾಯವೆಸಗಿ, ಅಪಮಾನಿಸಿದೆ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿಯಲ್ಲಿ ಆದಿವಾಸಿ ಸಾಧಕ, ಅವಿರತ ಹೋರಾಟಗಾರ, ಅದ್ಭುತ ಪ್ರತಿಭಾವಂತ ಸೋಮಣ್ಣ ಅವರ ಹೆಸರಿತ್ತು. ಇದನ್ನು ನೋಡಿ ನಾಡಿನ ನೂರಾರು ಪ್ರಜ್ಞಾವಂತ ಮನಸುಗಳು ಸಂತಸಗೊಂಡು ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದವು. ಅದರೆ, ಕಾಣದ ಕೈಗಳು ಇದ್ದಕ್ಕಿದ್ದಂತೆ ಸೋಮಣ್ಣ …